Liked on YouTube: ಪುಸ್ತಕ‌ ಪರಿಚಯ_ಅಲ್ಲಮಪ್ರಭುದೇವರ ವಚನಾರ್ಥ_1_ಲೇ. ಪ್ರೊ.ಗುರುಲಿಂಗಪ್ಪ ಬ ಸಜ್ಜನ_ವಚನ ಕುಮಾರಸ್ವಾಮಿ_9901137948

Liked on YouTube: ಪುಸ್ತಕ‌ ಪರಿಚಯ_ಅಲ್ಲಮಪ್ರಭುದೇವರ ವಚನಾರ್ಥ_1_ಲೇ. ಪ್ರೊ.ಗುರುಲಿಂಗಪ್ಪ ಬ ಸಜ್ಜನ_ವಚನ ಕುಮಾರಸ್ವಾಮಿ_9901137948

ಪುಸ್ತಕ‌ ಪರಿಚಯ_ಅಲ್ಲಮಪ್ರಭುದೇವರ ವಚನಾರ್ಥ_1_ಲೇ. ಪ್ರೊ.ಗುರುಲಿಂಗಪ್ಪ ಬ ಸಜ್ಜನ_ವಚನ ಕುಮಾರಸ್ವಾಮಿ_9901137948
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು. ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು. ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆ ಕೂಳಾದ, ರುದ್ರನಾ ಗಿಳಿಗೆ ತಾ ಕೋಲಾದ. ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತು-ಇದೆಂತೊ ಗುಹೇಶ್ವರಾ?
via YouTube https://www.youtube.com/watch?v=DWB7HcySdiI

Post a Comment

0 Comments