ಮೈಸೂರಲ್ಲಿ ಕೆಲಸ ಖಾಲಿ ಇದೆ; ಡಿ. 30ರೊಳಗೆ ಅರ್ಜಿ ಹಾಕಿ

ಮೈಸೂರಲ್ಲಿ ಕೆಲಸ ಖಾಲಿ ಇದೆ; ಡಿ. 30ರೊಳಗೆ ಅರ್ಜಿ ಹಾಕಿ

ಮೈಸೂರು, ಡಿಸೆಂಬರ್ 21: ಆತ್ಮ ನಿರ್ಭರ ಭಾರತ ಯೋಜನೆಯಡಿ  ಮೈಸೂರು ಜಿಲ್ಲೆಯಲ್ಲಿ ಎರಡು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. 2020-21ನೇ ಸಾಲಿನಲ್ಲಿ ಆತ್ಮ ನಿರ್ಭರ ಭಾರತ ಯೋಜನೆಯಡಿ 2 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೈಸೂರು ಜಿಲ್ಲಾ ಮಟ್ಟದಲ್ಲಿ, ಯೋಜನೆಯ ಅನುಷ್ಟಾನದ ಕುರಿತು ಎರಡು ಜಿಲ್ಲಾ ಸಂಪನ್ಮೂಲ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/apply-for-district-resource-person-post-in-mysuru-210679.html?utm_source=/rss/kannada-jobs-fb.xml&utm_medium=23.38.171.22&utm_campaign=client-rss

Post a Comment

0 Comments