ಸ. ರಘುನಾಥ ಅಂಕಣ: ತೃಣ (ಸಿರಿ) ಧಾನ್ಯಗಳ ಅಡುಗೆ ಮತ್ತು ಉಣ್ಣುವುದು

ಸ. ರಘುನಾಥ ಅಂಕಣ: ತೃಣ (ಸಿರಿ) ಧಾನ್ಯಗಳ ಅಡುಗೆ ಮತ್ತು ಉಣ್ಣುವುದು

ಹಿಂದೆ ಹಳ್ಳಿಗರ, ವಿಶೇಷವಾಗಿ ಬಡವರ ನಿತ್ಯ ಆಹಾರವಾಗಿದ್ದ ತೃಣಧಾನ್ಯಗಳಾದ ಹರಿಸಾಮೆ, ಕರಿಸಾಮೆ, ನವಣೆಗಳನ್ನು ಇಂದು ಸಿರಿಧಾನ್ಯಗಳೆಂಬ ಹೆಸರಿನಲ್ಲಿ ನಗರ, ಪಟ್ಟಣಗಳಲ್ಲಿ ಮೆರೆಸಲಾಗುತ್ತಿದೆ. ಇದಕ್ಕೆ ತಜ್ಞರ ಚರ್ಚೆಗಳನ್ನು ಸೇರಿಸಿ ಅವುಗಳ ಗುಣಗಳನ್ನು ಇದೀಗ ಕಂಡುಕೊಂಡುಂತೆ ಪ್ರಚಾರದಲ್ಲಿಡಲಾಗುತ್ತಿದೆ. ಇದರ ಪರಿಣಾಮ ಬಡವರ ಈ ಧಾನ್ಯಗಳನ್ನು ಅವರ ಕೈ ಎತ್ತರಕ್ಕೂ ಮೀರಿ ಎಟುಕದಷ್ಟು ಹೆಚ್ಚಿನ ಬೆಲೆಗೇರಿಸಿ ಲೇಬಲ್ಲುಗಳನ್ನು ಮೆತ್ತಲಾಗುತ್ತಿದೆ. ತೋಚಿದಂತೆ ಅವುಗಳ

from Oneindia.in - thatsKannada Columns https://ift.tt/3cp8tbG
https://ift.tt/eA8V8J

Post a Comment

0 Comments