ಸಭಾಪತಿಗಳು ಸನ್ಮಾನ್ಯ ಮಂತ್ರಿಗಳನ್ನು ಬೇಟಿಯಾಗಿ ಅತಿಥಿ ಉಪನ್ಯಾಸಕರ ಕಾಯಂ ಮಾತಿ ಮಾಡಲು ಸೂಚಿಸಿದಾಗ ಅದಕ್ಕೆ ಮುಖ್ಯ ಮಂತ್ರಿಗಳು ಸಮ್ಮತಿಸಿದಂತೆ ಕಂಡುಬರುತ್ತದೆ

ಸಭಾಪತಿಗಳು ಸನ್ಮಾನ್ಯ ಮಂತ್ರಿಗಳನ್ನು ಬೇಟಿಯಾಗಿ ಅತಿಥಿ ಉಪನ್ಯಾಸಕರ ಕಾಯಂ ಮಾತಿ ಮಾಡಲು ಸೂಚಿಸಿದಾಗ ಅದಕ್ಕೆ ಮುಖ್ಯ ಮಂತ್ರಿಗಳು ಸಮ್ಮತಿಸಿದಂತೆ ಕಂಡುಬರುತ್ತದೆ

 ಆತ್ಮೀಯರೇ... ದಿನಾಂಕ 01-12-2021 ರಂದು ಸನ್ಮಾನ್ಯ  ಮುಖ್ಯ ಮಂತ್ರಿಗಳಿಗೆ ಬೇಟಿಯಾಗಿ, ನಂತರ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರನ್ನು ಬೇಟಿ ಮಾಡಿ ಚರ್ಚಿಸಿದ ಫಲಪ್ರದವಾಗಿ ಅಂದು ಸಭಾಪತಿಗಳು ಸನ್ಮಾನ್ಯ ಮಂತ್ರಿಗಳನ್ನು ಬೇಟಿಯಾಗಿ ಅತಿಥಿ ಉಪನ್ಯಾಸಕರ ಕಾಯಂ ಮಾತಿ ಮಾಡಲು ಸೂಚಿಸಿದಾಗ ಅದಕ್ಕೆ ಮುಖ್ಯ ಮಂತ್ರಿಗಳು ಸಮ್ಮತಿಸಿದಂತೆ ಕಂಡುಬರುತ್ತದೆ ... ಅದರ ಫಲಪ್ರದವಾಗಿ ಸನ್ಮಾನ್ಯ ಸಭಾಪತಿಗಳು ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ದಿನಾಂಕ 13-12-2021 ರಂದು  ಉನ್ನತ ಶಿಕ್ಷಣ ಇಲಾಖೆಯ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ.... 


ನಮ್ಮೆಲ್ಲರ ಬೇಡಿಕೆಗೆ ಸ್ಪಂದಿಸಿ  ಅಧಿಕಾರಿಗಳ ಸಭೆ ಕರೆದ ಸನ್ಮಾನ್ಯ ಬಸವರಾಜ ಹೊರಟ್ಟಿಯವರಿಗೆ ಸಮಸ್ತ ಅತಿಥಿ ಉಪನ್ಯಾಸಕರ ಪರವಾಗಿ ಕೃತಜ್ಞಾಪೂರ್ವಕ ಅಭಿನಂದನೆಗಳು... 

🙏🙏🙏🙏🙏🙏🙏


ಹನಮಂತಗೌಡ ಕಲ್ಮನಿ

ಶಿವಾನಂದ ಕಲ್ಲೂರ

Post a Comment

0 Comments