ಸ. ರಘುನಾಥ ಅಂಕಣ: ಅನ್ನ ಪ್ರಸಾದವಾಗಿಯೂ, ಪ್ರಸಾದ ನೀಡುವ ಭಕ್ತಿಯಲ್ಲಿಯೂ

ಸ. ರಘುನಾಥ ಅಂಕಣ: ಅನ್ನ ಪ್ರಸಾದವಾಗಿಯೂ, ಪ್ರಸಾದ ನೀಡುವ ಭಕ್ತಿಯಲ್ಲಿಯೂ

ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,ಹಣವ ಕೊಟ್ಟರೆ ಶ್ರೀಯಹುದು.ತ್ರಿಕರಣ ಶುದ್ಧವಾಗಿ ನೆನೆದರೆ ಮುಕ್ತಿಯಹುದು,ಕೂಡಲಚೆನ್ನಸಂಗಯ್ಯನಲ್ಲಿ ಜಗತ್ತಿನ ಬಹುದೊಡ್ಡ ಸಮಸ್ಯೆ ಅವಮಾನ ಮತ್ತು ಹಸಿವು. ಹಸಿವಾದಾಗ ಅನ್ನ ಸಿಗದಿದ್ದರೆ ಅಗಣಿತ ಕೋಟಿ ಧನದ ಧನಿಕನೂ ದೀನನಾಗುತ್ತಾನೆ. ಬಡವನಂತೂ ಹಸಿವೆಯ ನೆಂಟ, ಬಂಟ. ಈ ಅನ್ನ ಬರಿದೆ ಅಗುಳಲ್ಲ, ತುತ್ತಲ್ಲ, ಕೂಳಲ್ಲ. ಅದು ನಿಂದಾತೀತ. ‘ಅನ್ನವನ್ನು ನಿಂದಿಸಲಾಗದು' ಎನ್ನುತ್ತದೆ ಆರ್ಯವಾಕ್ಕು. ಇದೇ

from Oneindia.in - thatsKannada Columns https://ift.tt/3FgMM9y
https://ift.tt/eA8V8J

Post a Comment

0 Comments