ಸ. ರಘುನಾಥ ಅಂಕಣ: ಹೋರಾಟ; ಹೋಗುತ್ತಲೂ ಕೊಯ್ಯುವ, ಬರುತ್ತಲೂ ಕೊಯ್ಯವ ಗರಗಸ

ಸ. ರಘುನಾಥ ಅಂಕಣ: ಹೋರಾಟ; ಹೋಗುತ್ತಲೂ ಕೊಯ್ಯುವ, ಬರುತ್ತಲೂ ಕೊಯ್ಯವ ಗರಗಸ

ಯಾರೋ ಹೇಳಿದರು, ಕರೆದರು ಎಂದೋ, ನನಗೇನು ಅನುಕೂಲ, ಲಾಭವೆಂಬ ಲೆಕ್ಕಾಚಾರದಲ್ಲಿ ಬಾವುಟ ಹಿಡಿದರೆ, ಘೋಷಣೆ ಕೂಗಿದರೆ ಅದು ಹೋರಾಟವೂ ಅಲ್ಲ, ಚಳವಳಿಯೂ ಆಗದು. ಚಳವಳಿ, ಹೋರಾಟ ಏತಕ್ಕೆ? ಯಾರಿಗಾಗಿ? ಸಮಾಜದ ಹಿತವೆಷ್ಟು? ನಾನು ಭಾಗವಹಿಸುವುದರಿಂದ ಅದಕ್ಕೆ ಹಿತವಾದೀತೆ? ಮುಖ್ಯವಾಗಿ ಸಮಸ್ಯೆಯೇನು? ಹೋರಾಟ ಎಷ್ಟು ನ್ಯಾಯಬ್ಧವಾದುದು? ಪ್ರಮಾಣಿಕವಾದುದೆ? ಇಂತಹ ಪ್ರಶ್ನೆಗಳ ಸರಣಿ ಹಿಡಿದು ಒಂದೊಂದಕ್ಕೂ ಉತ್ತರ ಕಂಡುಕೊಳ್ಳದೆ, ಮನವರಿಕೆ

from Oneindia.in - thatsKannada Columns https://ift.tt/KpJB4yf
https://ift.tt/zfmFOpt

Post a Comment

0 Comments